ಹಸಿವ ಉಣಬಡಿಸುವೆ
ನಿದಿರೆ ಧಾರೆ ಎರೆವೆ
ಅರಿವೆಂಬ ಆಶಿರ್ವಾದ
ಅರಸಿ ನಾ ಬಂದಿರುವೆ
ಹರಸೊ ಎನ್ನ ಹರನೆ
ಜನ ಜಾನುವಾರುಗಳ
ನಿತ್ಯ ಸಲಹುವ ಸತ್ಯ
ದಾಸೋಹಿ ನೀ ಜಗದೀಶ
ಆದ್ಯಾತ್ಮದ ಎಣ್ಣೆ ಎರೆಯಲು
ಜಗವನೆ ಬೆಳೆಗಿದ
ಜಗದೀಪ ನೀ ಜಗದೀಶ
ಜಗವೆಲ್ಲ ಜಾಗರಣೆ
ಎಲ್ಲೆಲ್ಲೂ ನಿನ್ನ ಸ್ಮರಣೆ
ಹಸಿವ ಸುಳಿವೇ ಇಲ್ಲ
ನಿದಿರೆ ಮಂಪರು ಇಲ್ಲ
ಹರನಾಮ ಬದುಕ ಗೆದ್ದಿತಲ್ಲ
ನಿದಿರೆ ಧಾರೆ ಎರೆವೆ
ಅರಿವೆಂಬ ಆಶಿರ್ವಾದ
ಅರಸಿ ನಾ ಬಂದಿರುವೆ
ಹರಸೊ ಎನ್ನ ಹರನೆ
ಜನ ಜಾನುವಾರುಗಳ
ನಿತ್ಯ ಸಲಹುವ ಸತ್ಯ
ದಾಸೋಹಿ ನೀ ಜಗದೀಶ
ಆದ್ಯಾತ್ಮದ ಎಣ್ಣೆ ಎರೆಯಲು
ಜಗವನೆ ಬೆಳೆಗಿದ
ಜಗದೀಪ ನೀ ಜಗದೀಶ
ಜಗವೆಲ್ಲ ಜಾಗರಣೆ
ಎಲ್ಲೆಲ್ಲೂ ನಿನ್ನ ಸ್ಮರಣೆ
ಹಸಿವ ಸುಳಿವೇ ಇಲ್ಲ
ನಿದಿರೆ ಮಂಪರು ಇಲ್ಲ
ಹರನಾಮ ಬದುಕ ಗೆದ್ದಿತಲ್ಲ
No comments:
Post a Comment